ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ
ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||
ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
ಉಪಯೋಗಿಸುತ್ತಿರುವಿರಿ
ಗೋವಿನ ಹೆಸರಲ್ಲೇ ರಾಜಕೀಯ
ಮಾಡುವಿರಿ
ಎಲ್ಲವೂದಕ್ಕು ಉಪಯೋಗವಾಗುವುದು
ಗೋವು
ಯಾವುದಕ್ಕೂ ಉಪಯೋಗವಾಗದವನ್ನು
ಮನುಜ||
ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||
ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..
#ಸತೀಶಬಾರಿ
No comments:
Post a Comment